ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲ್ಲೂರಿನಲ್ಲಿ ಟಿಪ್ಪು ಹೆಸರಲ್ಲಿ ಮಂಗಳಾರತಿ ಆಗ್ತಿಲ್ಲ.
ಈ ಬಗ್ಗೆ ಆಡಳಿತ ಮಂಡಳಿಯೇ ಸ್ಪಷ್ಟನೆ ಕೊಟ್ಟಿದೆ. ಹಲಾಲ್ ಕಟ್ ಮಾಡಿ ಅವರ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ನಂತರ ನಮಗೆ ಮಾರಾಟ ಮಾಡ್ತಾರೆ. ನಾವು ಹಲಾಲ್ ಕಟ್ಗೆ ವಿರೋಧ ಮಾಡಲ್ಲ.
ಆದರೆ, ನಮ್ಮವರು ಖರೀದಿಸಬೇಡಿ ಎಂದಷ್ಟೇ ಹೇಳ್ತಿರೋದು. ನಮಗೆ ಮೊದಲು ಯಾವುದೂ ಗೊತ್ತಿರಲಿಲ್ಲ. ಈಗ ಎಲ್ಲವೂ ಗೊತ್ತಾಗುತ್ತಿದೆ, ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ