ಉಡುಪಿ ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ
ಉಡುಪಿ ನಗರದ ವಿವಿಧೆಡೆ ಡಿ.14ರಂದು ಬೆಳೆಗ್ಗೆ 9:30 ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ಬಡಗುಪೇಟೆ, ಸಿಟಿ ಬಸ್ ನಿಲ್ದಾಣ, ಕಡಿಯಾಳಿ, ಮಸೀದಿ,ಎಂ.ಜಿ.ಎಂ, ಕುಂಜಿಬೆಟ್ಟು, ಸಿಟಿ ಸೆಂಟರ್ ಮಾಲ್, ಕುಂಜಿಬೆಟ್ಟು, ಪುರುಷೋತ್ತಮ ನಗರ, ಕಲ್ಸಂಕ, ಗುಂಡಿಬೈಲು, ರಾಯಲ್ ಗಾರ್ಡನ್, ಹಯಗ್ರೀವ ನಗರ, ಲಕ್ಷೀಂದ್ರ ನಗರ,ಎಳ್ಳಂಪಳ್ಳಿ ತಡೆಕಲ್ಲು, ಪ್ರಗತಿನಗರ, ಜಾರ್ಜೆಡು ಗಣೇಶ್ ಕಲಾಮಂದಿರ
ಇಂದ್ರಾಳಿ ರೈಲ್ವೇ ನಿಲ್ದಾಣ , ಕುಕ್ಕಿಕಟ್ಟೆ , , ಕೆ.ಕೆ. ಫಾರ್ಮ್ , ಸಂತೆಕಟ್ಟೆ ನೇಜಾರು , ಕೊರಂಗ್ರಪಾಡಿ , ಬೈಲೂರು , ಉದ್ಯಾವರ , ಕಟಪಾಡಿ , ಮೂಡುತೋನ್ಸ್ ಕೋಡಿಬೆಂಗ್ರೆ , ಮೂಡನಿಡಿಯೂರು , ಹಿರಿಯಡಕ ಪೇಟೆ , ಪಾಪುಜೆ , ಬಜೆ , ಬಜೆ ವಾಟರ್ ಸಪ್ಪೆ , ಗೋಪಾಲಪುರ , ಬಜೆ , ಬಜೆ ವಾಟರ್ ಸಪ್ಪೆ , ಗೋಪಾಲಪುರ , ಬಜೆ , ಬಜೆ ವಾಟರ್ ಸಪ್ಪೆ ಶಿರ್ವ , ಶಂಕರಪುರ , ಬೇಳೂರುಜೆಡ್ಡು ಚಾಂತಾರು , ವಾರಂಬಳ್ಳಿ , ಮಟಪಾಡಿ , ಕುರ್ಕಾಲು , ಇನ್ನಂಜೆ , ಕಳತ್ತೂರು , ಪುಂಚಲಕಾಡು , ಅಗ್ರಹಾರ , ಕೊಳಂಬೆ ಪಣಿಯೂರು , ಬಡಾ ( ಉಚ್ಚಿಲ ) , ಮೂಳೂರು , ಬೆಳಪು ಆರೂಳು , ಸುತ್ತಮುತ್ತಲಿನ ಸರಬಳ್ಳಿಯ ವಿದ್ಯುತ್ , ಹಲಗೆಯ ಸರಬಳ್ಳಿ , ಚೇಡುರ್ಕಾಡಿ . ಹೇರೂರು , ಕುಕುಂಜಾಲು ಉಡುಪಿ.
ಈ ಭಾಗಗಳಲ್ಲಿ ಡಿ.14ರ ಬೆಳೆಗ್ಗೆ 9:30 ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವರದಿ:-ಉಡುಪಿ ಫಸ್ಟ್
TRENDING
-
ಉಡುಪಿ: ಮಣಿಪಾಲ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ವಾರೀಸುದಾರರಿಲ್ಲದ ದ್ವಿಚಕ್ರ ವಾಹನಗಳಾದ ಕೆಎ 20ಯು-6787 ಬಜಾಜ್ ಪಲ್ಸರ್, ಕೆಎ 20 ಎಕ್ಸ್-9663 ಹೀರೋ...
-
ಸಾಂದರ್ಭಿಕ ಚಿತ್ರ ಮಲ್ಪೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸುಳಿಗಾಳಿಗೆ ಸಿಲುಕಿ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಸಾವನ್ನಪ್ಪಿದ್ದು,...
-
ಮಂಗಳೂರು: ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲ...
-
ಉಡುಪಿ: ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪೋಕ್ಸೊ ಪ್ರಕರಣದ ಆರೋಪಿಯನ್ನು ಲಾಠಿ ಏಟು ಕೊಟ್ಟು ವಶಕ್ಕೆ ಪಡೆದುಕೊಂಡ ಘಟನೆ ರವಿವಾರ ನಡ...
-
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ. ಅವರನ್ನು ನೇಮಕಗೊಳಿಸಿ ಆದೇಶ ಹೊ...
Slider
ಜಾಹೀರಾತಿಗಾಗಿ ಸಂಪರ್ಕಿಸಿ
ಫೋನ್: 86605 39735
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Mega Menu
blogger
About Us
LABELS
© all rights reserved
made with by templateszoo
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ