Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

BIG BREAKINGರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು - ನೈಟ್ ಕರ್ಫ್ಯೂ ಯಥಾಸ್ಥಿತಿ ಸ ಸಚಿವ ಆರ್.ಅಶೋಕ್ ಘೋಷಣೆ21-1-2022

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರ

1.ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು.

2.ನೈಟ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಕೆ.

3.ಹೋಟೆಲ್ ಬಾರ್ ರೆಸ್ಟೋರೆಂಟ್‌ಗಳಲ್ಲಿ 50:50 ರೂಲ್ಸ್.

4.ಜನ ಸೇರುವ ಕಾರ್ಯಕ್ರಮಗಳು ರದ್ದು.

5.ರ್ಯಾಲಿ , ಪ್ರತಿಭಟನೆ, ಸಭೆ ಸಮಾರಂಭ ರದ್ದು

6.ಮದುವೆ ಕಾರ್ಯಕ್ರಮಗಳಿಗೆ ಮಿತಿ ಸಾಧ್ಯತೆ.

7.ಶಾಲೆಗಳಲ್ಲಿ ಕೋವಿಡ್ ಕಂಡು ಬಂದರೆ ಶಾಲೆ ಬಂದ್.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo