Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಹೆಬ್ರಿ; ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಮಗು ಮೃತ್ಯು

Udupi



ಹೆಬ್ರಿ: ತಾಲೂಕಿನ ನಾಲ್ಕೂರಿನಲ್ಲಿ ಮೂರು ವರ್ಷದ ಮಗುವೊಂದು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಇಂದು ನಡೆದಿದೆ.

ನಾಲ್ಕೂರು ಗ್ರಾಮದ ಕಜಕೇ ಅರಮನೆ ಜಡ್ಡು ನಿವಾಸಿ ಸಂತೋಷ್ ಭೋವಿಯವರ ಮಗಳು ಕೃತಿಕಾ(3) ಮೃತಪಟ್ಟಿದ್ದು, ಈಕೆ ತನ್ನ ಅಜ್ಜಿ ಮಂಜುಳಾರವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ದುರ್ಘಟನೆ  ಸಂಭವಿಸಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo